||ದೇವತಾ ಪ್ರಾರ್ಥನೆ ||
ಶ್ರೀ ಶಕ್ತಿ ಗಣಪತಿ ಪೂಜಿಸಿ
ಸದ್ಬುದ್ಧಿ ಜ್ಞಾನವ ಯಾಚಿಸುವೆ ।
ಶ್ರೀ ವಿಶ್ವೇಶ್ವರ ಆದಿಶಂಕರ ಗುರು
ಚರಣಾರವವಿಂದವ ಅರ್ಜಿಸುವೆ ॥ ॥೧॥
ಶ್ರೀ ದಕ್ಷಿಣಾಮ್ನಾಯ
ವ್ಯಾಖ್ಯಾನ ಸಿಂಹಾಸನೇಶ್ವರರನು ಧ್ಯಾನಿಸ್ವೊಂದಿಸುವೆ|
ಸದ್ಭರ್ಮ ರಕ್ಷಣೆ ಕಾರ್ಯ ತತ್ಪರರಾದ
ಭೂಮಂಡಲಾಚಾರ್ಯರರ್ಚಿಸುವೆ ॥ ॥೨॥
ಶ್ರೀವಿದ್ಯಾನರಸಿಂಹಸ್ವಾಮಿ ಭೂರೀವಾದ
ಭಾರತೀ ದೇವಿಯ ಧ್ಯಾನಿಸುವೆ |
ಶ್ರೀ ವಿದ್ಯಾಶಂಕರ ಭಗವತ್ಪೂಜ್ಯರ ದಿವ್ಯ
ಪಾದ ಪದ್ಮಂಗಳ ಪೂಜಿಸುವೆ॥೩॥
ಸಚ್ಚಿದಾನಂದ ನರಸಿಂಹಭಾರತಿ
ಮಿಗಳರ್ಚಿಸಿ ಪ್ರಾರ್ಥಿಸುವೆ ।
ಶ್ರೀ ಜಗದ್ಗುರು ಶ್ರೀ ಚಂದ್ರಶೇಖರ
ರತಿ ಯತಿವರರೊಂದಿಸುವೆ ॥ ೪॥

0 ಕಾಮೆಂಟ್ಗಳು