|| ಹನುಮಂತ ಸ್ತುತಿ ||
![]() |
kannadabhajanlyrics.blogspot.com, belaguru Maruti images, belaguru Anjaneya images |
ಜಯ ಜಯ ಕಪಿವರ್ಯಾ ಶ್ರೀಹನುಮಂತ |
ವಾಯುಪುತ್ರ ಶ್ರೀರಾಮ ನಿಜದೂತ ||ಪ||
ಬಾಲಕನಾಗಿ ದಿನಕರನೆಡೆಗೆ ಜಿಗಿದ |
ವಜ್ರಾಯುಧದಿ ದವಡೆಯ ಸಿಡಿದು
ಹರಿಮತವೇ ತನ್ನ ಮತವೆಂದ | |೧||
ನಿಸ್ಸೀಮ ಬಲದಿ ಲಂಕೆಗೆ ಲಂಘಿಸಿ
ಸೀತೆಗೆ ಅಂಗುಲೀಯನಿತ್ತಾ ಆಂಜನೇಯ ||
ಸಂಜೀವಿನಿಯ ತಂದ ಬಲವೀರ್ಯ ||೨||
ಲಕ್ಷ್ಮಣ ಪ್ರಾಣದಾತ, ಸಚ್ಛಾಸ್ತ್ರಗಳರಿತವ |
ಸಮಸ್ತ ಕಲ್ಯಾಣಗುಣನಿಧಿ |
ಶ್ರೀಕೃಷ್ಣ ವಿಠ್ಠಲನಿಂದ ನಿಜಭಕುತಿಯ ಬೇಡಿದ||೩||
|
0 ಕಾಮೆಂಟ್ಗಳು