ಮಧುಕರ ವೃತ್ತಿ ಎನ್ನದು - Madhukara Vrutti Ennadu

|| ಕೃಷ್ಣ ಭಜನೆ ||





ಮಧುಕರ ವೃತ್ತಿ ಎನ್ನದು

ಮಧುಕರ ವೃತ್ತಿ ಎನ್ನದು ಬಲು ಚೆನ್ನದು||2||


ಪದುಮನಾಭನ ಪಾದ||3||

ಪದುಮ ಮಧುಪವೆಂಬ



ಕಾಲಿಗೆ ಗೆಜ್ಜೆ ಕಟ್ಟಿ ಕಾಲಿಗೆ ಗೆಜ್ಜೆ ಕಟ್ಟಿ, 

ನೀಲವರ್ಣನ ಗುಣ||2||

ಆಲಾಪಿಸುತ ಬಲು ಓಲಗ ಮಾಡುವಂತ||2||



ರಂಗನಾಥನ ಗುಣ

ರಂಗನಾಥನ ಗುಣ, ಇಂಗದೆ ಪಾಡುತ್ತ||2||

ಶ್ರಂಗಾರ ನೋಡುತ, ಕಂಗಳ ಆನಂದವೆಂಬ||2||



ಇಂದಿರಾಪತಿ ,ಪುರಂದರ ವಿಠ್ಠಲನಲ್ಲಿ||2||

ಇಂದಿರಾಪತಿ, ಪುರಂದರವಿಠ್ಠಲನಲಿ

ಚೆಂದದ ಭಕ್ತಿಯಿಂದ ಆನಂದ ಪಡುವಂತ||2||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು