|| ಆಚಾರ್ಯ ಸ್ತೋತ್ರಂ ||
ರಾಗ - ಸಿಂಧುಭೈರವಿ
ಹೃದಯೇ ಕಲಯೇ ವಿಮಲಂ ಶರಣಂ ।
ಭವಶಂಕರ ದೇಶಿಕ ಮೇ ಶರಣಂ ॥
ಅತಿದೀನಮಿಮಂ ಪರಿಪಾಲಯ ಮಾಂ ।
ಭವ ಶಂಕರ ದೇಶಿಕ ಮೇ ಶರಣಂ ॥ಷ॥
ವಿಧಿತಾಖಿಲಶಾಸ್ತ್ರ ಸುಧಾಜಲಧೇ |
ಮಹಿತೋಪನಿಷತ್ಕಥಿತಾರ್ಥನಿಧೇ ॥
ಹೃದಯೇ ಕಲಯೇ ವಿಮಲಂ ಶರಣಂ।
ಭವ ಶಂಕರ ದೇಶಿಕ ಮೇ ಶರಣಂ ॥೧॥
ಕರುಣಾ ವರುಣಾಲಯ ಪಾಲಯ ಮಾಂ ।
ಭವಸಾಗರದುಃಖ ವಿದೂನಹೃದಂ ॥
ರಚಯಾಖಿಲದರ್ಶನತತ್ತ್ವವಿದಂ ।
ಭವ ಶಂಕರ ದೇಶಿಕ ಮೇ ಶರಣಂ ॥೨॥
ಭವತಾ ಜನತಾಸುಹಿತಾ ಭವಿತಾ ।
ನಿಜಬೋಧ ವಿಚಾರಣ ಚಾರುಮತೇ ॥
ಕಲಯೇಶ್ವರ ಜೀವ ವಿವೇಕವಿದಂ ।
ಭವ ಶಂಕರ ದೇಶಿಕ ಮೇ ಶರಣಂ ॥೩॥
ಭವ ಏವ ಭವಾನಿತಿ ಮೇ ನಿತರಾಂ ।
ಸಮಜಾಯತ ಚೇತಸಿ ಕೌತುಕತಾ ॥
ಮಮ ವಾರಯ ಮೋಹಮಹಾಜಲಧಿಂ।
ಭವ ಶಂಕರ ದೇಶಿಕ ಮೇ ಶರಣಂ ॥೪।|
ಸುಕೃತೇsಧಿಕೃತೇ ಬಹುಧಾ ಭವತೋ ।
ಭವಿತಾ ಸಮದರ್ಶನ ಲಾಲಸತಾ ॥
ಅತಿದೀನಮಿಮಂ ಪರಿಪಾಲಯ ಮಾಂ ।
ಭವ ಶಂಕರ ದೇಶಿಕ ಮೇ ಶರಣಂ ॥೫॥
ಜಗತೀಮವಿತುಂ ಕಲಿತಾ ಕೃತಯೋ |
ವಿಚರಂತಿ ಮಹಾಮಹ ಸಶ್ಛಲತಃ ||
ಅಹಿಮಾಂಶುರಿವಾತ್ರ ವಿಭಾಸಿ ಗುರೋ ।
ಭವಶಂಕರ ದೇಶಿಕ ಮೇ ಶರಣಂ ॥೬॥
ಗುರುಪುಂಗವ ಪುಂಗವಕೇತನ ತೇ ।
ಸಮತಾಮಯತಾಂ ನ ಹಿ ಕೋಪಿ ಸುಧೀಃ॥
ಶರಣಾಗತ ವತ್ಸಲ ತತ್ವನಿಧೇ|
ಭವ ಶಂಕರ ದೇಶಿಕ ಮೇ ಶರಣಂ ॥೭॥
ವಿದಿತಾ ನ ಮಯಾ ವಿಶದೈಕ ಕಲಾ ।
ನ ಚ ಕಿಂಚನ ಕಾಂಚನಮಸ್ತಿ ಗುರೋ ॥
ದ್ರುತಮೇವ ವಿಧೇಹಿ ಕೃಪಾಂ ಸಹಜಾಂ।
ಭವ ಶಂಕರ ದೇಶಿಕ ಮೇ ಶರಣಂ ॥೮॥
0 ಕಾಮೆಂಟ್ಗಳು